ಗೌರಿ ಮತ್ತು ಗಣೇಶ ಹಬ್ಬದ ಪ್ರಯುಕ್ತ

ದಿನಾಂಕ 22/09/023ರ ಶುಕ್ರವಾರ ಸಂಜೆ 4.30ಗಂಟೆಗೆ ಗೌರಿ ಮತ್ತು ಗಣೇಶ ಹಬ್ಬದ ಪ್ರಯುಕ್ತ ಮಹಾಮಂಗಳಾರತಿಯನ್ನು ಮಾಡಲಾಯಿತು. ಪೂಜೆಗೆ ವನಿತಾಸದನದ ಅಧ್ಯಕ್ಷರಾದ ಶ್ರೀಮತಿ. ಭಾರತಿ ಎನ್. ಗೌ|| ಕಾರ್ಯದಶಿನಿಯವರಾದ ಶ್ರೀಮತಿ. ರೂಪವಾಣಿ ಮೇಡಂ, ಜಂಟಿ ಕಾರ್ಯದರ್ಶಿನಿಯವರಾದ ಶ್ರೀಮತಿ. ಶ್ಯಾಮಾಲಜಯರಾಂರವರು, ಆಡಳಿತಾಧಿಕಾರಿಗಳಾದ ಶ್ರೀಯುತ. ಶ್ರೀಕಾಂತ್ ರವರು, ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕ ವೃಂದದವರು, ಸಂಸ್ಧೆಯ ಆಡಳಿತಮಂಡಳಿಯವರು, ಪೂಜೆಗೆ ಹಾಜರಿದ್ದರು. ಸಂಸ್ಧೆಯ ಸದಸ್ಯರುಗಳಿಂದ ಭಜನೆಯನ್ನು ಏರ್ಪಡಿಸಲಾಗಿತ್ತು. ಮಹಾಮಂಗಳಾರತಿಯನ್ನು ಮಾಡಿ ಎಲ್ಲರಿಗೂ ಪ್ರಸಾದವನ್ನು ವಿತರಿಸಲಾಯಿತು.

Leave a Reply

Your email address will not be published. Required fields are marked *